Karnataka news paper

ಕೃಷಿಕರಾದ ಸ್ಪೀಕರ್ ಕಾಗೇರಿ: ವಿಡಿಯೊ ವೈರಲ್


ಶಿರಸಿ: ರಾಜ್ಯ ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ಬರ ಹೆಗಡೆ ಕಾಗೇರಿ ತಮ್ಮ ಅಡಿಕೆ ತೋಟದಲ್ಲಿ ಅಡಿಕೆ ಕೊನೆ ಹಿಡಿಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಹರಿದಾಡುತ್ತಿದೆ.

ಅಡಿಕೆ ಕೊಯ್ಲಿನ ಸೀಸನ್ ಇದಾಗಿದ್ದು ಕಾಗೇರಿ ಅವರು ತಮ್ಮ ತೋಟದಲ್ಲಿ ಕೊಯ್ಲು ನಡೆಯುವ ವೇಳೆ ಪ್ರಕ್ರಿಯೆ ವೀಕ್ಷಣೆಗೆ ತೆರಳಿದ್ದರು.

ಇದೆ ವೇಳೆ ಮರದಿಂದ ಇಳಿಬಿಟ್ಟ ಕೊನೆಯನ್ನು ಹಿಡಿದರು. ಈ ದೃಶ್ಯವನ್ನು ಸ್ಥಳೀಯರೊಬ್ಬರು ಸೆರೆಹಿಡಿದಿದ್ದು ಅದು ಜಾಲತಾಣಗಳಲ್ಲಿ ಸದ್ದು ಮಾಡಿದೆ.

 



Read more from source

[wpas_products keywords=”deal of the day sale today kitchen”]