Karnataka news paper

ಜನಾಭಿಪ್ರಾಯದ ಮೇಲೆ ಬೆಂಗಳೂರು ದಕ್ಷಿಣ ಜಿಲ್ಲೆ ನಾಮಕರಣ: ಎಚ್‌ಡಿಕೆಗೆ ಸಿಎಂ ಸಿದ್ದರಾಮಯ್ಯ ಟಕ್ಕರ್


ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಜಿಲ್ಲೆಎಂದು ಮರುನಾಮಕರಣ ಮಾಡುವ ಬೇಕು ಬೇಡ ಜಿಜ್ಞಾಸೆಯ ನಡುವೆ ಸಚಿವ ಸಂಪುಟ ಹೆಸರು ಬದಲಾವಣೆಗೆ ಅಸ್ತು ಎಂದಿದೆ. ಆ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಪ್ರಯತ್ನಕ್ಕೆ ಸಾಕಾರವಾದಂತೆ ಆಗಿದೆ.

ಸಿಎಂ ಸಿದ್ದರಾಮಯ್ಯ (ಗ್ಯಾಲರಿ- Vijaya Karnataka Web)



Source link