Karnataka news paper

ಕಾವೇರಿ ಆರತಿಗಾಗಿ ಸ್ಪೆಷಲ್ ಸಾಂಗ್; ಸ್ಯಾಂಡಲ್‌ವುಡ್‌ನ ದಿಗ್ಗಜ ಸಂಗೀತ ನಿರ್ದೇಶಕರಿಗೆ ಬಂತು ಸರ್ಕಾರದಿಂದ ಪತ್ರ!


Kaveri River Aarti: ಕರ್ನಾಟಕ ಸರ್ಕಾರವು ಕಾವೇರಿ ನದಿಗೆ ಗಂಗಾರತಿ ಮಾದರಿಯಲ್ಲಿ ‘ಕಾವೇರಿ ಆರತಿ’ಯನ್ನು ನಡೆಸಲು ನಿರ್ಧರಿಸಿದೆ. ಹಾಗಾಗಿ, ಕಾವೇರಿ ಆರತಿಗಾಗಿ ಒಂದು ಸ್ಪೆಷಲ್ ಸಾಂಗ್ ಸಂಯೋಜಿಸುವಂತೆ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಹಂಸಲೇಖ, ಸಾಧು ಕೋಕಿಲ ಹಾಗೂ ಅರ್ಜುನ್ ಜನ್ಯ ಅವರಿಗೆ ಪತ್ರ ಬರೆದಿದ್ದಾರೆ. ಈ ಗೀತೆಯು ಕಾವೇರಿ ಮಾತೆಯ ವೈಭವವನ್ನು ದೇಶ ವಿದೇಶಗಳಿಗೆ ಸಾರುವಂತಿರಬೇಕು ಮತ್ತು ಆರತಿಯ ಮಹಿಮೆಯನ್ನು ಎತ್ತಿ ತೋರಿಸುವಂತಿರಬೇಕು ಎಂದು ತಿಳಿಸಿದ್ದಾರೆ.

ಹೈಲೈಟ್ಸ್‌:

  • ಕರ್ನಾಟಕ ರಾಜ್ಯ ಸರ್ಕಾರವು ಕಾವೇರಿ ನದಿಗೆ ಗಂಗಾರತಿ ಮಾದರಿಯಲ್ಲಿ ‘ಕಾವೇರಿ ಆರತಿ’ ನಡೆಸುತ್ತಿದೆ
  • ಸಂಗೀತ ನಿರ್ದೇಶಕರಾದ ಹಂಸಲೇಖ, ಸಾಧು ಕೋಕಿಲ ಹಾಗೂ ಅರ್ಜುನ್ ಜನ್ಯಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಪತ್ರ ಬರೆದಿದ್ದಾರೆ
  • ನದಿಯ ಮಹತ್ವವನ್ನು ಸಾಂಸ್ಕೃತಿಕವಾಗಿ ಎತ್ತಿ ಹಿಡಿಯುವಂತಹ ಹಾಡು ಸಂಯೋಜಿಸಲು ಮನವಿ ಮಾಡಲಾಗಿದೆ



Source link