Karnataka news paper

‘ಕದನ ವಿರಾಮ’ ಘೋಷಣೆ: ಸರ್ವ ಪಕ್ಷ ಸಭೆಗೆ ಕಾಂಗ್ರೆಸ್‌ ಆಗ್ರಹ


ಸರ್ವ ಪಕ್ಷ ಸಭೆಯಲ್ಲಿ ಪ್ರಧಾನಿ ಭಾಗವಹಿಸುತ್ತಾರೆ ಎಂಬ ಭರವಸೆ ದೊರೆತರೆ ಮಾತ್ರ ಸಭೆಗೆ ಹಾಜರಾಗುವಂತೆ ವಿರೋಧ ಪಕ್ಷಗಳಲ್ಲಿ ಮನವಿ ಮಾಡುತ್ತೇನೆ

ಕಪಿಲ್‌ ಸಿಬಲ್‌ ರಾಜ್ಯಸಭಾ ಸದಸ್ಯ

ಇಸ್ರೇಲ್‌–ಗಾಜಾ ಯುದ್ಧವನ್ನು ಇಲ್ಲಿಯವರೆಗೂ ನಿಲ್ಲಿಸದ ಟ್ರಂಪ್‌ ಪಾಕ್‌ ವಿರುದ್ಧ ಸಂಘರ್ಷ ನಿಲ್ಲಿಸುವಂತೆ ಭಾರತದ ಮೇಲೆ ಒತ್ತಾಯ ಹೇರಿದ್ದಾರೆ. ಇದು ಭಾರತದ ಸಾರ್ವಭೌಮತೆ ಮೇಲಿನ ದಾಳಿ

ಸಂಜಯ್‌ ರಾವುತ್‌ ವಕ್ತಾರ ಶಿವಸೇನಾ (ಯುಬಿಟಿ)



Read more from source