
ಭಯೋತ್ಪಾದಕ ದಾಳಿಯ ಚಿತ್ರಗಳನ್ನು ನೋಡುವಾಗ ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿರುವುದಾಗಿ ನಾನು ಭಾವಿಸುತ್ತೇನೆ. ದೇಶದ ಏಕತೆ ಮತ್ತು 140 ಕೋಟಿ ಜನರ ಒಗ್ಗಟ್ಟು ಭಯೋತ್ಪಾದನೆ ವಿರುದ್ಧದ ಈ ಹೋರಾಟದಲ್ಲಿ ನಮ್ಮ ದೊಡ್ಡ ಶಕ್ತಿಯಾಗಿದೆ. ಈ ಏಕತೆಯೇ ನಮ್ಮ ನಿರ್ಣಾಯಕ ಹೋರಾಟದ ತಳಹದಿಯೂ ಹೌದು.
ನರೇಂದ್ರ ಮೋದಿ, ಪ್ರಧಾನಿ, (ಮನದ ಮಾತು ಕಾರ್ಯಕ್ರಮದಲ್ಲಿ)