Karnataka news paper

ತಮಿಳುನಾಡು: ಶೈವ–ವೈಷ್ಣವ ಪಂಥದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ; ಪೊನ್ಮುಡಿ ವಜಾ


ಪೊನ್ಮುಡಿ ಅವರ ಇತ್ತೀಚಿನ ಹೇಳಿಕೆಯು ಸ್ವೀಕಾರಾರ್ಹವಲ್ಲ. ಅವರು ಯಾವುದೇ ಕಾರಣಕ್ಕಾಗಿ ಈ ರೀತಿ ಮಾತನಾಡಿದ್ದರೂ ಇಂಥ ಅಸಭ್ಯ ಪದಬಳಕೆ ಖಂಡನೀಯ

ಕನಿಮೋಳಿ ಡಿಎಂಕೆ ಸಂಸದೆ

ಡಿಎಂಕೆಯ ಸಚಿವರೊಬ್ಬರೇ ಅಲ್ಲ ಪಕ್ಷದಲ್ಲಿನ ವ್ಯವಸ್ಥೆಯೇ ಅಶ್ಲೀಲವಾಗಿದೆ ಅಸಭ್ಯವಾಗಿದೆ

ಅಣ್ಣಾಮಲೈ ತಮಿಳುನಾಡು ಬಿಜೆಪಿ ಅಧ್ಯಕ್ಷ



Read more from source