
ತಾನು ಗೆಲ್ಲುವ ರಾಜ್ಯಗಳ ಸೀಟುಗಳ ಸಂಖ್ಯೆ ಹೆಚ್ಚಿಸುವುದು ತಾನು ಸೋಲುವಲ್ಲಿ ಸೀಟುಗಳ ಸಂಖ್ಯೆ ತಗ್ಗಿಸುವುದು ಬಿಜೆಪಿಯ ಬಯಕೆ.
-ಭಗವಂತ್ ಮಾನ್, ಪಂಜಾಬ್ ಮುಖ್ಯಮಂತ್ರಿ

ಸಾರಾಯಿ ಹಗರಣದಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶದಿಂದ ಡಿಎಂಕೆ ಪಕ್ಷವು ಕ್ಷೇತ್ರ ಮರುವಿಂಗಡಣೆ ಕುರಿತ ಸಭೆ ನಡೆಸಿದೆ.
-ಬಂಡಿ ಸಂಜಯ್ ಕುಮಾರ್, ಕೇಂದ್ರ ಸಚಿವ