Karnataka news paper

ಖಾಸಗಿ ಬಡಾವಣೆ ಅನುಮೋದನೆಗೆ ಸಮ್ಮತಿ ಅಗತ್ಯ: ಸಚಿವ ಬೈರತಿ ಸುರೇಶ್‌


‘ಪ್ರಾಧಿಕಾರಗಳಿಗೆ ಏಕೆ ಸಾಧ್ಯವಾಗುತ್ತಿಲ್ಲ’

‘ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆ ಅನ್ವಯ ಖಾಸಗಿ ಬಡಾವಣೆಗಳಲ್ಲಿಯೂ ನಾಗರಿಕ ಸೌಲಭ್ಯ (ಸಿಎ) ನಿವೇಶನ ಮೀಸಲು ಒಳಚರಂಡಿ ವ್ಯವಸ್ಥೆ ಉದ್ಯಾನವನ ರಸ್ತೆಗಳ ನಿರ್ಮಾಣಕ್ಕೆ ನಿಯಮ ರೂಪಿಸಲು ಸಾಧ್ಯವಿದೆ’ ಎಂದು ಬೈರತಿ ಸುರೇಶ್‌ ಹೇಳಿದರು. ‘ನಗರಾಭಿವೃದ್ಧಿ ಪ್ರಾಧಿಕಾರಗಳು ನಗರ ಯೋಜನಾ ಪ್ರಾಧಿಕಾರಗಳ ವತಿಯಿಂದ ಬಡಾವಣೆಗಳು ನಿರ್ಮಾಣವಾದರೆ ಆ ಜಮೀನುಗಳ ನಕ್ಷೆ ಕಾನೂನು ರೀತಿಯಲ್ಲಿರುತ್ತದೆ. ಖಾಸಗಿಯವರು ಬಡಾವಣೆಗಳನ್ನು ನಿರ್ಮಿಸಿ ಸಾವಿರಾರು ನಿವೇಶನಗಳನ್ನು ಮಾರಾಟ ಮಾಡಿ ಹೆಚ್ಚಿನ ಹಣ ಗಳಿಸುವಾಗ ಪ್ರಾಧಿಕಾರಗಳ ಆಯುಕ್ತರು ಮತ್ತು ನಗರ ಯೋಜಕ ಸದಸ್ಯರಿಂದ ಏಕೆ ಸಾಧ್ಯವಾಗುತ್ತಿಲ್ಲ’ ಎಂದು ಅವರು ಪ್ರಶ್ನಿಸಿದರು.



Read more from source

[wpas_products keywords=”deal of the day sale today kitchen”]