Hijab : ಕಾಲೇಜಿನಲ್ಲಿ ಹಿಜಾಬ್ ಬ್ಯಾನ್ : ಕರ್ನಾಟಕ ಹೈಕೋರ್ಟ್ನಲ್ಲಿ ಫೆ. 8ಕ್ಕೆ ವಿಚಾರಣೆ
ಇದಕ್ಕೆ ಸಮರ್ಥನೆಯಾಗಿ ಫಾತಿಮಾ ಸೈಯದ್ ಹಾಗೂ ಭಾರತ್ ಎಜುಕೇಷನ್ ಸೊಸೈಟಿ ಪ್ರಕರಣದಲ್ಲಿ ಬಾಂಬೆ ಉಚ್ಛ ನ್ಯಾಯಾಲಯ ಶಿರವಸ್ತ್ರ ಧರಿಸಿ ಶಾಲೆಗೆ ಬರದಂತೆ ನಿರ್ದೇಶಸಿರುವುದು ಸಂವಿಧಾನದ ಅನುಚ್ಛೇದ 2 ರ ಉಲ್ಲಂಘನೆ ಅಲ್ಲವೆಂದು ನೀಡಿರುವ ತೀರ್ಪನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಹಾಗೂ ಕೇರಳ ಹೈಕೋರ್ಟ್ ಆದೇಶವನ್ನು ಉಲ್ಲೇಖ ಮಾಡಲಾಗಿದೆ.
ಹಿಂದೂ ಸಂಸ್ಕೃತಿ ಹಾಳಾಗಬಾರದು, ಎಲೆಕ್ಷನ್ ಟೈಂಗೆ ಸಿದ್ದರಹೀಮ್ಅಯ್ಯ ಆಗಿ ಬರ್ತಾರೆ: ಪ್ರತಾಪ್ ಸಿಂಹ ವ್ಯಂಗ್ಯ
ಉಡುಪಿಯಲ್ಲಿ ಆರಂಭವಾದ ಸ್ಕಾರ್ಫ್ ವಿವಾದ ಇದೀಗ ರಾಜ್ಯದ ಹಲವು ಕಡೆಗಳಲ್ಲಿ ತಲೆಎತ್ತುತ್ತಿವೆ. ಸ್ಕಾರ್ಫ್ಗೆ ಪರ್ಯಾಯವಾಗಿ ಕೇಸರಿ ಶಾಲುಗಳನ್ನು ವಿದ್ಯಾರ್ಥಿಗಳು ಧರಿಸಿಕೊಂಡು ಬರುತ್ತಿದ್ದಾರೆ. ಈ ತಿಕ್ಕಾಟ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಸರಕಾರ ಈ ಆದೇಶವನ್ನು ಹೊರಡಿಸಿದೆ.
Read more
[wpas_products keywords=”deal of the day sale today offer all”]