ಹಿಜಾಬ್ ಧರಿಸಿಯೇ ಬರುತ್ತೇವೆ ಎನ್ನುವವರಿಗೆ ಟಿ.ಸಿ ಕೊಟ್ಟು ಒದ್ದು ಮನೆಗೆ ಕಳಿಸಿ; ಪ್ರಮೋದ್ ಮುತಾಲಿಕ್
ಕೂಡಲೇ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿದ ತಕ್ಷಣ ಬ್ಯಾಡಗಿಯ ಪೊಲೀಸ್ ಠಾಣೆ ಸಿಬ್ಬಂದಿ ಬಂದು ವಾಹನ ಸಮೇತ ಆರೋಪಿಯನ್ನು ಕರೆದುಕೊಂಡು ಹೋಗಿದ್ದಾರೆ.
ನಂತರ ವಿಚಾರಿಸಿದಾಗ ವಾಹನ ಅಣ್ಣಿಗೇರಿ ಠಾಣೆಯದ್ದು ಎಂದು ತಿಳಿದ ತಕ್ಷಣ ಅಣ್ಣಿಗೇರಿ ಠಾಣೆಗೆ ಸುದ್ದಿ ತಿಳಿಸಿದ್ದಾರೆ. ಸುದ್ದಿ ತಿಳಿದ ತಕ್ಷಣವೇ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಬ್ಯಾಡಗಿಗೆ ತೆರಳಿ ವಾಹನ ಸಮೇತ ಆರೋಪಿ ನಾಗಪ್ಪನನ್ನು ಪೊಲೀಸ್ ಠಾಣೆಗೆ ಕರೆ ತಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಡಾ. ಅಷ್ಟಪುತ್ರಿ ಇನ್ನಿಲ್ಲ ನಿಧನ
ಧಾರವಾಡ: ಜೆಎಸ್ಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಎಸ್.ಎನ್.ಅಷ್ಟಪುತ್ರಿ (80) ಬುಧವಾರ ನಿಧನರಾದರು. ರಸಾಯನ ಶಾಸ್ತ್ರ ಪ್ರಾಧ್ಯಾಪಕರಾಗಿ, ಹಾಸ್ಟೆಲ್ ವಾರ್ಡನ್ ಕೂಡ ಆಗಿದ್ದ ಅವರು, ಕೆಯುಡಿ ಸಿಂಡಿಕೇಟ್ ಸದಸ್ಯರಾಗಿ, ಧಾರವಾಡ ಬ್ರಾಹ್ಮಣ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಕೊಡದ ಆರೋಪ; ಕಿಮ್ಸ್ ವೈದ್ಯರ ಜತೆ ರೋಗಿ ಸಂಬಂಧಿಕರ ಜಟಾಪಟಿ
ನಿವೃತ್ತಿ ನಂತರವೂ ಅವರು ಹುಬ್ಬಳ್ಳಿಯ ಹೆಗ್ಗೇರಿಯ ಜೆಎಸ್ಎಸ್ ಬಿಸಿಎ ಕಾಲೇಜಿನ ಪ್ರಾಚಾರ್ಯರಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಪತ್ನಿ , ಪುತ್ರ, ಪುತ್ರಿ ಇದ್ದಾರೆ. ಮೃತರ ಅಂತ್ಯ ಸಂಸ್ಕಾರ ಗುರುವಾರ ನಡೆಯಲಿದೆ. ಅಷ್ಟಪುತ್ರೆ ನಿಧನದಿಂದಾಗಿ ಧಾರವಾಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕಾಂಗ್ರೆಸ್ ಹಿರಿಯ ಧುರೀಣ ಎಚ್.ಕೆ.ಪಾಟೀಲ ಶೋಕ ವ್ಯಕ್ತಪಡಿಸದ್ದಾರೆ.
ಅವರು ನನ್ನ ಗುರುಗಳಾಗಿದ್ದರು. ಮಾತ್ರವಲ್ಲ ನನ್ನ ಸಾರ್ವಜನಿಕ ಜೀವನದಲ್ಲಿಯೂ ಶಕ್ತಿ ತುಂಬಿ ಆಶೀರ್ವದಿಸಿದ್ದರು ಎಂದು ಎಚ್ಕೆಪಿ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
Read more
[wpas_products keywords=”deal of the day sale today offer all”]