1 – ದೇಶಾದ್ಯಂತ ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಗೆ ಪ್ರಾಮುಖ್ಯತೆ
2 – ಮೊದಲ ಹಂತದಲ್ಲಿ ಗಂಗಾ ನದಿಯ 5 ಕಿ. ಮೀ. ಸುತ್ತಳತೆಯಲ್ಲಿ ಇರುವ ಕೃಷಿ ಭೂಮಿಯಲ್ಲಿ ಮೊದಲ ಹಂತದಲ್ಲಿ ಚಾಲನೆ
3 – ರೈತರಿಗೆ ಹೈ ಟೆಕ್ ಸೇವೆ ಒದಗಿಸುವ ಯೋಜನೆಗೆ ಚಾಲನೆ
4 – ರೈತರಿಗೆ ಕೇಂದ್ರ ಸರ್ಕಾರ ನೀಡುವ ಕನಿಷ್ಟ ಬೆಂಬಲ ಬೆಲೆಯ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ
5 – ಕೃಷಿ ಭೂಮಿಯ ಸಮೀಕ್ಷೆ, ಬೆಳೆ ಸಮೀಕ್ಷೆ ಹಾಗೂ ಕೀಟನಾಶಕ ಸಿಂಪಡಣೆಗೆ ಡ್ರೋನ್ ಬಳಕೆಗೆ ಆದ್ಯತೆ
6 – ಡ್ರೋನ್ ಬಳಕೆ ಪ್ರೋತ್ಸಾಹಿಸಲು ಸ್ಟಾರ್ಟ್ ಅಪ್ಗಳಿಗಾಗಿ ‘ಡ್ರೋನ್ ಶಕ್ತಿ’ ಯೋಜನೆ
7 – 1 ಕೋಟಿ 63 ಲಕ್ಷ ಕೃಷಿಕರಿಂದ ಭತ್ತ ಹಾಗೂ ಗೋದಿ ಖರೀದಿ, ಇದಕ್ಕಾಗಿ 2.37 ಲಕ್ಷ ಕೋಟಿ ರೂ. ವೆಚ್ಚ
8 – ದೇಶಾದ್ಯಂತ ಕೃಷಿಕರಿಂದ 1,208 ಲಕ್ಷ ಮೆಟ್ರಿಕ್ ಟನ್ ಗೋಧಿ ಹಾಗೂ ಭತ್ತ ಖರೀದಿ
9 – ಕೃಷಿ ವಿವಿಗಳಲ್ಲಿ ಸಿಲಬಸ್ ಪುನಾರಚನೆ ಮಾಡುವಂತೆ ರಾಜ್ಯ ಸರ್ಕಾರಗಳಿಗೆ ಪ್ರೋತ್ಸಾಹ. ನೈಸರ್ಗಿಕ ಕೃಷಿ, ರಾಸಾಯನಿಕ ಮುಕ್ತ ಸಾವಯವ ಕೃಷಿ ಹಾಗೂ ಶೂನ್ಯ ಬಜೆಟ್ನ ಆಧುನಿಕ ಕೃಷಿ ಪದ್ದತಿಗಳ ಕಲಿಕೆಗೆ ಆದ್ಯತೆ
10 – ಕೃಷಿ ರಂಗದ ಸ್ಟಾರ್ಟ್ ಅಪ್ಗಳಿಗೆ ಹಾಗೂ ಗ್ರಾಮೀಣ ಉದ್ಯಮಗಳಿಗೆ ನರವಾಗುವಂತೆ ನಬಾರ್ಡ್ ಸಹಯೋಗದಲ್ಲಿ ಸಹಾಯಧನ
Read more
[wpas_products keywords=”deal of the day sale today offer all”]