Karnataka news paper

ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಮಹತ್ವದ ಸಭೆ: 50:50 ರೂಲ್ಸ್ ರದ್ದು?



ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ಕೊರೋನಾ ಮೂರನೇ ಅಲೆ ಸೋಂಕು ಕೊಂಚ ಕಡಿಮೆಯಾಗಿ ಉಳಿದ ಜಿಲ್ಲೆಗಳತ್ತ ಪಸರಿಸುತ್ತಿದೆ. ಕಳೆದೆರಡು ಕೊರೋನಾ ಅಲೆಗಳಿಗೆ ಹೋಲಿಸಿದರೆ ಮೂರನೇ ಅಲೆಯ ತೀವ್ರತೆ ಅಷ್ಟೊಂದು ಇಲ್ಲ, ಸೋಂಕಿತರು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯಾಗಿದೆ.



Read more

[wpas_products keywords=”deal of the day”]