ಮುಂಬೈ, ಬೆಂಗಳೂರಿನಿಂದ ರಾಯಚೂರಿಗೆ ಕಾರ್ಮಿಕರ ಮರು ವಲಸೆ: ಹೆಚ್ಚುತ್ತಲೇ ಇದೆ ಕೋವಿಡ್..!
ಮನೆ ಮಾಲೀಕರು ಡೂಪ್ಲೆಕ್ಸ್ ಮನೆಯ ಮೇಲಿನ ಮಹಡಿಯ ಕೊಠಡಿಯೊಂದರಲ್ಲಿ ಮಲಗಿದ್ದಾಗ ಈ ಘಟನೆ ನಡೆದಿದೆ. ಕಳ್ಳರು ಮನೆಯ ಬಾಗಿಲು ಮುರಿಯುವಾಗ ಶಬ್ದ ಕೇಳಿ ಬಂದಿದೆ ಆದರೂ ಕೂಡ ಇದಾವುದಕ್ಕೆ ತಲೆ ಕೆಡಿಸಿಕೊಳ್ಳದೆ ಹೊರಗಡೆ ಏನೋ ಶಬ್ದವಾಗುತ್ತಿರಬಹುದು ಎಂದು ಮಲಗಿದ್ದಾರೆ. ಬೆಳಿಗಿನ ಜಾವ ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ.
ಕೂಡಲೇ ನೇತಾಜಿ ನಗರ ಪೋಲಿಸಠಾಣೆಗೆ ಸುದ್ದಿ ತಿಳಿಸಿದ್ದಾರೆ . ಕೂಡಲೇ ನೇತಾಜಿನಗರ ಪಿ.ಎಸ್ಐ ಬಸವರಾಜ ಸ್ಥಳಕ್ಕೆ ಆಗಮಿಸಿ ಪರೀಶೀಲಿಸಿದರು.ಬೆರಳಚ್ಚು ತಜ್ಞರು ಮತ್ತು ಶ್ವಾನದಳದೊಂದಿಗೆ ಆಗಮಿಸಿ ಪರೀಶಿಲಿಸಿದ್ದಾರೆ. ಸುತ್ತಮುತ್ತಲಿನ ಸಿಸಿ ಟಿವಿ ಪುಟೇಜ್ಗಳನ್ನು ತೆಗೆದುಕೊಳ್ಳಲಾಗಿದೆ.
ಅಂಬೇಡ್ಕರ್ ಫೋಟೋ ತೆಗೆಸಿದ ರಾಯಚೂರು ನ್ಯಾಯಾಧೀಶರ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ!
ಇದಕ್ಕಾಗಿ ಕ್ರೈಂ ಬ್ರಾಂಚ್ನ ಒಂದು ತಡವನ್ನು ರಚನೆ ಮಾಡಲಾಗಿದೆ. ಎಂದು ಮಾಹಿತಿ ನೀಡಿದರು. ಈ ಕುರಿತು ನೇತಾಜಿ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಯಚೂರು ನ್ಯಾಯಾಧೀಶರ ವಜಾಕ್ಕೆ ಆಗ್ರಹ
ಕಳೆದ ಜ.26ರ ಗಣರಾಜ್ಯೋತ್ಸವದಂದು ಧ್ವಜಾರೋಹಣ ವೇಳೆ ಡಾ.ಅಂಬೇಡ್ಕರ್ ಅವರಿಗೆ ಅವಮಾನಿಸಿದ ರಾಯಚೂರು ಜಿಲ್ಲಾನ್ಯಾಯಾಧೀಶರನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ತಾಲೂಕು ದಲಿತ ಸೇನೆ ಪದಾಧಿಕಾರಿಗಳು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ, ಹೈಕೋರ್ಟ್ ನ್ಯಾಯಾಧೀಶರಿಗೆ ಗ್ರೇಡ್-2 ತಹಸೀಲ್ದಾರ್ ಪ್ರಕಾಶ ಸಿಂದಗಿ ಅವರ ಮೂಲಕ ಮನವಿ ಸಲ್ಲಿಸಿದರು.
ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಾಡಿಕೆಯಂತೆ ಅಲ್ಲಿನ ಸಿಬ್ಬಂದಿ ಮಹಾತ್ಮಾಗಾಂಧೀಜಿ ಹಾಗೂ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರವಿಟ್ಟು ಪೂಜೆ ಹಾಗೂ ಧ್ವಜಾರೋಹಣಕ್ಕೆ ಜಿಲ್ಲಾನ್ಯಾಯಾಧೀಶ ಮಲ್ಲನಗೌಡ ಅವರನ್ನು ಆಹ್ವಾನಿಸಿದ್ದರು. ಆದರೆ, ಮಲ್ಲನಗೌಡರು ಗಾಂಧೀಜಿ ಅವರನ್ನು ಹೊರತುಪಡಿಸಿ ಅಂಬೇಡ್ಕರ ಭಾವಚಿತ್ರ ಇಡಲು ಉಚ್ಛ ನ್ಯಾಯಾಲಯದ ಆದೇಶವಿಲ್ಲ. ಹಾಗಾಗಿ ಅಂಬೇಡ್ಕರ ಅವರ ಭಾವಚಿತ್ರ ತೆಗೆಯುವಂತೆ ಸಿಬ್ಬಂದಿಗೆ ಸೂಚಿಸಿ ಸಂವಿಧಾನ ಶಿಲ್ಪಿಗೆ ಅಗೌರವ ತೋರಿದ್ದಾರೆ ಎಂದು ದಲಿತ ಸೇನೆ ಮುಖಂಡ ಎಂ.ಎ. ಸಿಂದಗಿಕರ ಆರೋಪಿಸಿದರು.
Read more
[wpas_products keywords=”deal of the day sale today offer all”]