ಶಿರಾಡಿಯಲ್ಲಿ ಚತುಷ್ಪಥ ರಸ್ತೆ ಸುರಂಗ ಮಾರ್ಗಕ್ಕೆ ಅಧ್ಯಯನ : 2 ವರ್ಷದೊಳಗೆ ಕಾಮಗಾರಿ ಪೂರ್ಣ!
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಅಧಿಕಾರದಲ್ಲಿದ್ದಾಗ ಹಾಸನ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತರಲು ಪ್ರಮಾಣಿಕ ಪ್ರಯತ್ನ ಮಾಡಿದ ಫಲವಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿದೆ ಎಂದು ಹೇಳಿದರು.
ಬಿಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಅಗತ್ಯ ಅನುದಾನ ಬಿಡುಗಡೆಗೆ ಮನವಿ ಮಾಡಿದ್ದೆ. ಸರಕಾರವು ಸಹ ನಮ್ಮ ಮನವಿಗಳಿಗೆ ಸ್ಪಂದಿಸಿ 10 ಅನುದಾನಗಳನ್ನು ಕೇಳಿದರೆ ಅದರಲ್ಲಿ ಕನಿಷ್ಠ 7 ರಿಂದ 8 ಅನುದಾನಗಳನ್ನು ಬಿಡುಗಡೆ ಮಾಡಿದ್ದಾರೆ. ನಮ್ಮ ಕೆಲಸಗಳನ್ನು ಸಹಿಸಲಾಗದವರು ನಿತ್ಯ ಆರೋಪ ಮಾಡುವುದೇ ರಾಜಕೀಯ ಎಂದು ಭಾವಿಸಿಕೊಂಡಿದ್ದಾರೆ ಎಂದು ಜೆಡಿಎಸ್ ಮುಖಂಡರಿಗೆ ಟಾಂಗ್ ನೀಡಿದರು.
ಅರಕಲಗೂಡಿನಲ್ಲಿ ಕೋವಿಡ್ ಟೆಸ್ಟ್ಗೆ ನೂಕುನುಗ್ಗಲು.. ಶಾಲಾ ಮಕ್ಕಳಲ್ಲೇ ಹೆಚ್ಚು ಕೇಸ್..!
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ಹಾಸನ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡುತ್ತಿದ್ದಾರೆ. ಜಿಲ್ಲೆಗೆ ಬೇಕಾದ ಅನುದಾನಗಳನ್ನು ತರಲು ನಾನು ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ಶಾಸಕ ಪ್ರೀತಮ್ ಗೌಡ ಹೇಳಿದರು.
ಜಿಲ್ಲಾಧಿಕಾರಿಗಳಿಂದ ಚಿನ್ನದ ಪದಕ ವಿತರಣೆ
ಹಾಸನ: ಹಾಸನ ವಿಭಾಗದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 2016ರಿಂದ 2018ನೇ ಸಾಲಿನವರೆಗೆ ಒಟ್ಟು 20 ಚಾಲಕರು 15 ವರ್ಷಗಳ ಕಾಲ ಅಪಘಾತ, ಅಪರಾಧ ರಹಿತ ಚಾಲನೆ ಮಾಡಿ ಸೇವೆ ಸಲ್ಲಿಸಿದ್ದು. ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ಸದರಿ ಚಾಲಕರಿಗೆ ಜ.26ರಂದು ಜಿಲ್ಲಾಕ್ರೀಡಾಂಗಣದಲ್ಲಿನಡೆದ ಗಣರಾಜ್ಯೋತ್ಸವ ಧ್ವಜಾರೋಹಣ ಸಮಾರಂಭದಲ್ಲಿಜಿಲ್ಲಾಧಿಕಾರಿಗಳು ಚಿನ್ನದ ಪದಕ ವಿತರಣೆ ಮಾಡಿದ್ದಾರೆ ಎಂದು ಹಾಸನ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
Read more
[wpas_products keywords=”deal of the day sale today offer all”]