Karnataka news paper

Prajavani LIVE | ಸಂಸ್ಕೃತ ವಿ.ವಿ: ಏನಿದು ವಿವಾದ?


ಪ್ರಜಾವಾಣಿ ಸಂವಾದ LIVE: ಸಂಸ್ಕೃತ ವಿ.ವಿ: ಏನಿದು ವಿವಾದ?

ಪಾಲ್ಗೊಳ್ಳುವವರು:
* ಡಾ.ಎಂ.ಎಸ್. ಆಶಾದೇವಿ, ಕನ್ನಡ ಪ್ರಾಧ್ಯಾಪಕಿ, ಮಹಾರಾಣಿ ಕ್ಲಸ್ಟರ್ ವಿ.ವಿ. ಬೆಂಗಳೂರು
* ಡಾ.ನವೀನ್ ಭಟ್ ಗಂಗೋತ್ರಿ, ಸಹಾಯಕ ಪ್ರಾಧ್ಯಾಪಕ, ಅಮೃತ ವಿಶ್ವವಿದ್ಯಾಪೀಠಂ, ಕೊಯಮತ್ತೂರು
* ಅರುಣ್ ಜಾವಗಲ್‌, ರಾಜ್ಯ ಸಂಘಟನಾ ಕಾರ್ಯದರ್ಶಿ, ಕರ್ನಾಟಕ ರಕ್ಷಣಾ ವೇದಿಕೆ, ಬೆಂಗಳೂರು

ಸಮಯ:
ಇಂದು (ಸೋಮವಾರ) ಮಧ್ಯಾಹ್ನ12ರಿಂದ 1ರವರೆಗೆ

ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್‌ನಲ್ಲಿ ಏಕಕಾಲಕ್ಕೆ ನೇರ ಪ್ರಸಾರ:
Fb.com/Prajavani.net
twitter.com/prajavani
youtube.com/prajavani

ಇಲ್ಲೂ ವೀಕ್ಷಿಸಬಹುದು:
 





Read more from source

[wpas_products keywords=”deal of the day sale today kitchen”]