ಹೈಲೈಟ್ಸ್:
- ಪಾರ್ಕ್ ಮಾಡಿದ 15 ನಿಮಿಷದೊಳಗೆ ಸ್ಕೂಟರ್ ಕಳವು
- ಮಾಲೀಕನ ಎದುರೇ ಸ್ಕೂಟರ್ ಎಗರಿಸಿ ಎಸ್ಕೇಪ್ ಆದ ಕಳ್ಳ
- ಕಳ್ಳನ ಕೈಚಳಕ ಕಂಡು ದಂಗಾದ ಸ್ಕೂಟರ್ ಮಾಲೀಕ
11.45ರವರೆಗೂ ಬಸ್ ಬರದಿದ್ದಾಗ ಸ್ಕೂಟರ್ ಕಡೆ ನೋಡುವಾಗ ಸ್ಕೂಟರ್ ನಿಲ್ಲಿಸಿದ ಸ್ಥಳದಲ್ಲಿಇರಲಿಲ್ಲ. ಅಲ್ಲಿಯೇ ಸ್ವಲ್ಪ ಮುಂದೆ ಒಬ್ಬ ವ್ಯಕ್ತಿ ಆ ಸ್ಕೂಟರ್ನ್ನು ತೆಗೆದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಅವರು ಬೊಬ್ಬೆ ಹಾಕಿದಾಗ ಕಳ್ಳ ಸ್ಕೂಟರ್ನಲ್ಲಿ ಪರಾರಿಯಾಗಿದ್ದಾನೆ. ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಕ್ಷಿಸಲು ಹೋದ ಟ್ರಕ್ ಕಮರಿಗೆ!
ತೊಕ್ಕೊಟ್ಟು : ರಾ. ಹೆ. 66ರ ತೊಕ್ಕೊಟ್ಟು ಕಾಪಿಕಾಡು ಹೆದ್ದಾರಿಯಲ್ಲಿ ಭಾನುವಾರ ಬೆಳಗ್ಗೆ ಸೂಚನೆ ನೀಡದೆ ತಿರುವು ತೆಗೆದುಕೊಡ ಕಾರು ಚಾಲಕನ ಅವಾಂತರದ ಮಧ್ಯೆಯೂ ಪ್ರಾಣ ಉಳಿಸಲು ಹೋದ ಭಾರಿ ಗಾತ್ರದ ಟ್ರಕ್ ಕಮರಿಗೆ ಉರುಳಿ ಹೆದ್ದಾರಿಯಲ್ಲಿ ಸಂಚಾರ ವ್ಯತ್ಯಯಗೊಂಡಿತು.
ಸಂಬಂಧಿಕರಿಗೆ ಉಡುಗೊರೆ ನೀಡಲು ಬೈಕ್ ಕಳವು ಮಾಡುತ್ತಿದ್ದವನ ಬಂಧನ : 7 ಬೈಕ್ ವಶಕ್ಕೆ
ಪುಣೆಯಿಂದ ಕಾಸರಗೋಡಿಗೆ ಟಾಟಾ ಹುಂಡೈ ಕಾರುಗಳನ್ನು ಹೊತ್ತೊಯ್ಯುತ್ತಿದ್ದ ಭಾರಿ ಗಾತ್ರದ ಟ್ರಕ್ ಕಾಪಿಕಾಡು ಎರಡನೇ ಅಡ್ಡ ರಸ್ತೆಯ ರಾಜ್ ಕೇಟರರ್ಸ್ ಬಳಿಯ ಕಮರಿಗೆ ಉರುಳಿದೆ. ಟ್ರಕ್ ತೊಕ್ಕೊಟ್ಟಿನಿಂದ ಕಾಸರಗೋಡಿಗೆ ತೆರಳುತ್ತಿದ್ದಾಗ ಕಾಪಿಕಾಡು ಎರಡನೇ ಅಡ್ಡ ರಸ್ತೆ ಬಳಿ ಅಲ್ಲಿನ ನಿವಾಸಿ ಆಲ್ಫ್ರೆಡ್ ಗಾಡ್ ಫ್ರೀಡಿಸೋಜ ಅವರು ಬ್ರೆಝಾ ಕಾರನ್ನು ಯಾವುದೇ ಸೂಚನೆ ನೀಡದೆ ತಿರುಗಿಸಿದ್ದಾರೆ.
ಇದರಿಂದ ವಿಚಲಿತನಾದ ಹಿಂಬದಿಯಲ್ಲಿದ್ದ ಟ್ರಕ್ ಚಾಲಕ ಬಿಹಾರ ಮೂಲದ ರಮೇಶ್ ಕಾರನ್ನು ರಕ್ಷಿಸಲು ಹೋಗಿ ಟ್ರಕ್ ಎಡಗಡೆಗೆ ತಿರುಗಿಸಿದ್ದು, ಅದು ಕಮರಿಗೆ ಉರುಳಿ ಬಿದ್ದಿದೆ. ಈ ವೇಳೆ ರಸ್ತೆ ಬದಿಯಲ್ಲಿಇಬ್ಬರು ಪಾದಚಾರಿಗಳು ನಿಂತಿದ್ದು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Read more
[wpas_products keywords=”deal of the day sale today offer all”]