Karnataka news paper

ರಾಜಕೀಯದಲ್ಲಿ ನಾನು ಬೆಳೆಯಲು ಆರ್ ಎಸ್ಸೆಸ್ ಮತ್ತು ಯಡಿಯೂರಪ್ಪನವರು ಕಾರಣ: ಕೆ ಎಸ್ ಈಶ್ವರಪ್ಪ



ಜಿಲ್ಲೆಯಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ಎರಡು ಬಣ ಇದೆ ಎಂದು ತೀರ್ಮಾನಿಸುವ ಸ್ಥಿತಿ ಬಂದೋಯ್ತು. ಆದರೆ ನಾನು ಸ್ಪಷ್ಟವಾಗಿ ಹೇಳುತ್ತೇನೆ. ನಾನು ಬೆಳೆಯೋದಿಕ್ಕೆ ಕಾರಣ ಒಂದು ಕಡೆ ಆರ್ ಎಸ್ ಎಸ್ ಸಂಘವಾದರೆ ಮತ್ತೊಂದು ಕಡೆ ಯಡಿಯೂರಪ್ಪನವರು ಎನ್ನುವುದಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.



Read more

[wpas_products keywords=”deal of the day”]