Karnataka news paper

ಶಿವಮೊಗ್ಗ: ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎಸ್.ಅರುಣ್ ಜಯಭೇರಿ


ಶಿವಮೊಗ್ಗ: ಶಿವಮೊಗ್ಗ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎಸ್.ಅರುಣ್ ಜಯಭೇರಿ ಭಾರಿಸಿದ್ದಾರೆ.


ಡಿ.ಎಸ್.ಅರುಣ್

ಕಾಂಗ್ರೆಸ್‌ ಅಭ್ಯರ್ಥಿ ಆರ್. ಪ್ರಸನ್ನಕುಮಾರ್ ಅವರನ್ನು 400ಕ್ಕೂ ಹೆಚ್ಚು ಮತಗಳ ಅಂತರದಿಂದ ಮಣಿಸಿದ್ದಾರೆ.

ದಾವಣಗೆರೆ-ಶಿವಮೊಗ್ಗ ಜಿಲ್ಲೆಯ ಕ್ಷೇತ್ರ ವ್ಯಾಪ್ತಿ ಒಳಗೊಂಡ ಕ್ಷೇತ್ರದಲ್ಲಿ 4164 ಮತಗಳಿದ್ದವು. ಅವರಲ್ಲಿ ಶೇ 99.86ರಷ್ಟು ಮತಗಳು ಚಲಾವಣೆಯಾಗಿದ್ದವು. ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಅರುಣ್ 2208 ಮತಗಳನ್ನು ಪಡೆದಿದ್ದಾರೆ. ಪ್ರಸನ್ನ ಕುಮಾರ್ 1820 ಮತಗಳನ್ನು ಪಡೆದಿದ್ದಾರೆ. 106ಕ್ಕೂ ಹೆಚ್ವು ಮತಗಳು ತಿರಸ್ಕೃತವಾಗಿವೆ.

ಇದನ್ನೂ ಓದಿ: 



Read more from source