ಗುಜರಾತ್, ತಮಿಳುನಾಡು, ಆಂಧ್ರ ಪ್ರದೇಶ, ಅಸ್ಸಾಂ ಸೇರಿದಂತೆ ವಿವಿಧ ಭಾಷಿಕರಿಗೆ ಸಂಕ್ರಾಂತಿ ಶುಭಾಶಯ ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ, ಮಕರ ಸಂಕ್ರಾಂತಿಯನ್ನು ಅತ್ಯಂತ ಸಡಗರದಿಂದ ಆಚರಿಸಲ್ಪಡುವ ಕರ್ನಾಟಕದ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯ ಕೋರುವುದನ್ನು ಮರೆತು ಬಿಟ್ಟಿದ್ದಾರೆ. ಜೊತೆಗೆ ಮಕರ ಜ್ಯೋತಿಗೆ ಪ್ರಸಿದ್ಧಿ ಹೊಂದಿರುವ ಅಯ್ಯಪ್ಪ ಸ್ವಾಮಿಯ ನಾಡು ಕೇರಳ ರಾಜ್ಯಕ್ಕೂ ಪ್ರಧಾನ ಮಂತ್ರಿ ಸಂಕ್ರಾಂತಿ ಶುಭಾಶಯ ಕೋರಿಲ್ಲ.
Read more
[wpas_products keywords=”deal of the day sale today offer all”]