Karnataka news paper

ಕೆ.ಎಲ್‌. ರಾಹುಲ್ ಹಾಗೆ ಮಾಡಿದ್ದರೆ… ಅದು ಅನೈತಿಕ: ನೆಸ್‌ ವಾಡಿಯಾ



ಪಂಜಾಬ್ ಕಿಂಗ್ಸ್ ತೊರೆದು ಕೆ. ಎಲ್‌ ರಾಹುಲ್‌ ಹರಾಜಿಗೆ ಹೋಗಬೇಕೆಂದು ಬಯಸಿದರೆ ಅದು ಅವರ ಇಷ್ಟ, ಆದರೆ, ನಾವು ಅವರನ್ನು ಬಿಡುಗಡೆ ಮಾಡುವ ಮೊದಲೇ ಹೊಸ ಫ್ರಾಂಚೈಸಿಯೊಂದಿಗೆ ಮಾತುಕತೆ ನಡೆಸಿದ್ದರೆ, ಅದು ಅನೈತಿಕ ಕ್ರಮ ಎಂದು ತಂಡದ ಸಹ ಮಾಲೀಕ ನೆಸ್‌ ವಾಡಿಯಾ ಹೇಳಿದ್ದಾರೆ.



Read more…